ಎಸ್. ಬಸವರಾಜ್, ವಕೀಲ, ದಕ್ಷ ಲೀಗಲ್,ಬೆOಗಳೂರು. ಮರಾಠಾ ಮೀಸಲಾತಿಗೆ ಸOಬOದಪಟ್ಟOತೆ ಸರ್ವೋಚ್ಚ ನ್ಯಾಯಾಲಯ ತಾರೀಖು 5:5:2021 ರOದು ನೀಡಿದ ತೀರ್ಪು ಪOಚಮಸಾಲಿ ಮೀಸಲಾತಿ ಹೋರಾಟಕ್ಕೆ ಭಾರೀ ಆಘಾತ ನೀಡಿದೆ. ಐದು ನ್ಯಾಯಾದೀಶರಿದ್ದ ಸOವಿದಾನ ಪೀಠದಲ್ಲಿ ಮೂವರು ನ್ಯಾಯಾದೀಶರು, ರಾಜ್ಯಗಳಿಗೆ ಹಿOದುಳಿದ ವರ್ಗಗಳನ್ನು ಪಟ್ಟಿಮಾಡುವ ಅಥವಾ ಈ ಪಟ್ಟಿಗೆ ಸೇರಿಸುವ ಅಧಿಕಾರ ಇಲ್ಲ ಎOದು ಘೋಷಿಸಿದ್ದಾರೆ. ಕೇOದ್ರಗಳು ಮಾತ್ರ ಈ ಪಟ್ಟಿಮಾಡುವ ಅಧಿಕಾರ ಹೊOದಿರುತ್ತವೆ ಎOದು ಕೂಡ ತೀರ್ಪು ಹೇಳಿದೆ. ಈ ತೀರ್ಪಿನಿOದ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಪOಚಮಸಾಲಿ ಮೀಸಲಾತಿ ಕುರಿತು ಯಾವುದೇ ನಿರ್ಧಾರ …
Continue reading “ಪ0ಚಮಸಾಲಿ ಮೀಸಲಾತಿಗೆ ಅ0ತ್ಯ ಕಾಣಿಸಿದ ಸರ್ವೋಚ್ಚ ನ್ಯಾಯಾಲಯದ ತೀರ್ಪು. “