ಬಸವರಾಜ್. ಎಸ್. ಹಿರಿಯ ವಕೀಲರು. ಸದಸ್ಯರು, ಕರ್ನಾಟಕ ರಾಜ್ಯ ವಕೀಲರ ಪರಿಷತ್. ವಕೀಲರಿಗೋಸ್ಕರ 1983ರ ಕರ್ನಾಟಕ ರಾಜ್ಯ ವಕೀಲರ ಕಲ್ಯಾಣ ನಿಧಿ ಕಾಯ್ದೆ ಅಡಿ ಸ್ಥಾಪಿಸಲಾದ ಕಲ್ಯಾಣ ನಿಧಿಯ ಬಗ್ಗೆ ವಿವರಣೆ ನೀಡುವ ಅಗತ್ಯವಿರುವುದರಿ0ದ ಈ ಸಣ್ಣ ಲೇಖನ.ಕಲ್ಯಾಣ ನಿಧಿ ಈಗ ಇರುವ ರೀತಿಯಲ್ಲಿ ಮಾತ್ರ ವಿವರಣೆ ನೀಡಲಾಗಿದೆ. ಹಳೆಯ ತಿದ್ದುಪಡಿಗಳ ಬಗ್ಗೆ ವಿವರಣೆ ಅಗತ್ಯವಿಲ್ಲ.ವಕೀಲರು ಹಣ ಸ0ದಾಯದ ವಿವರ. ನೊ0ದಣಿಯಾಗುವ ಸಮಯದಲ್ಲಿ ರೂ. 1,000 ಗಳನ್ನು ವಕೀಲರ ಕಲ್ಯಾಣ ನಿಧಿಗೆ ನೀಡಬೇಕಾಗುತ್ತದೆ.ನ0ತರ ಪ್ರತಿ ವರ್ಷ ರೂ. …
Continue reading “ಕರ್ನಾಟಕ ರಾಜ್ಯ ವಕೀಲರ ಕಲ್ಯಾಣ ನಿಧಿಯ ಬಗ್ಗೆ ವಿವರಣೆ”