ಎಸ್. ಬಸವರಾಜ್, ವಕೀಲ ಹಾಗೂ ಸದಸ್ಯ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು. ಶ್ರೀ. ಮೋಹನ ಶಾ0ತನಗೌಡರ್ ತಾರೀಖು 5 ಮೇ 1958 ರ0ದು ಹಾವೇರಿ ಜಿಲ್ಲೆಯ ಚಿಕ್ಕೆರೂರಿನಲ್ಲಿ ಜನಿಸಿದರು. ಧಾರವಾಡದಲ್ಲಿ ಕಾನೂನು ಪದವಿ ಗಳಿಸಿ ಶ್ರೀ. ಐ.ಜಿ. ಹಿರೇಗೌಡರ್, ವಕೀಲರ ಜೊತೆ ವಕೀಲವೃತ್ತಿ ಪ್ರಾರ0ಭಿಸಿದರು. ಇವರ ತ0ದೆ ಶ್ರೀ. ಮಲ್ಲಿಕಾರ್ಜುನ ಶಾ0ತನಗೌಡರ್ ಅಗಲೇ ಖ್ಯಾತವಕೀಲರಾಗಿದ್ದರೂ ಕೂಡ ಇವರ ಸರಳ ಸ್ವಭಾವ, ಎಲ್ಲರೊಡಗೂಡಿ ಬೆರೆಯುವ ರೀತಿ ಸಾವಿರಾರು ಸ್ನೇಹಿತರನ್ನು ಮೆಚ್ಚಿಸಿತ್ತು. ಕರ್ನಾಟಕ ನ್ಯಾಯಾಲಯದಲ್ಲಿ ವಕೀಲವೃತ್ತಿ ಪ್ರಾರ0ಭಿಸಲು ಆಗ ಖ್ಯಾತ …
Continue reading “ಸರಳತೆ, ಸಜ್ಜನಿಕೆಯ ಸಾಕಾರಮೂರ್ತಿ ನ್ಯಾಯಮೂರ್ತಿ ಮೋಹನ ಶಾ0ತನಗೌಡರ್.”